ಮಹಾಭಾರತದ ಉಪಕತೆಗಳು (Mahabharatada upakathegalu) / edited by ವೈ. ಎನ್. ಗುಂಡೂರಾವ್ (Y. N. Gundurao).

Contributor(s): Material type: TextTextLanguage: Kannada Publication details: Bangalore : Ankita Pustaka, 2012c.Edition: 1st edDescription: 208 p. ; 22 cmSubject(s): DDC classification:
  • 894.814 GUN
Contents:
* ಸರಮಾ ಎಂಬ ದೇವಲೋಕದ ನಾಯಿಯು ಜನಮೇಜಯನಿಗೆ ಕೊಟ್ಟ ಶಾಪ -- * ಆಯೋದ ದೌಮ್ಯರಿಂದ ಶಿಷ್ಯರ ಪರೀಕ್ಷೆ -- * ಕದ್ರು ಮತ್ತು ವಿನತೆಯರ ಕಥೆ -- * ಶಕುಂತಲೆಯ ಕಥೆ -- * ಕಚ - ದೇವಯಾನಿಯ ಕಥೆ -- * ಯಯಾತಿ - ದೇವಯಾನಿ - ಶರ್ಮಿಷ್ಠೆಯರ ಕಥೆ -- * ಅಣಿಮಾಂಡವ್ಯ ಮಹರ್ಷಿ ಕಥೆ -- * ವ್ಯಷಿತಾಶ್ವನ ವೃತ್ತಾಂತ -- * ಉದ್ದಾಲಕ - ಶ್ವೇತಕೇತುವಿನ ಕಥೆ -- * ಹಿಡಿಂಬೆಯ ಕಥೆ -- * ಬಕಾಸುರನ ಕಥೆ -- * ಸುಂದೋಪಸುಂದರ ಕಥೆ -- * ಇಂದ್ರಪ್ರಸ್ಥದಲ್ಲಿ ಸಭಾಭವನ ನಿರ್ಮಿಸಿದ ಮಯನ ಕಥೆ -- * ಜರಾಸಂಧನ ಕಥೆ -- * ಕಿಮಾರ (ಕಿಮ್ಮಿಾರ) ರಾಕ್ಷಸನ ಕಥೆ -- * ನಳೋಪಾಖ್ಯಾನ --.
Summary: ಮಹಾಭಾರತ ಓದಿಲ್ಲದವರಿಗೂ ಅಲ್ಲಿನ ಕಥೆಗಳು ಅಪರಿಚಿತವೇನಲ್ಲ. ಯಾರೋ ಹೇಳಿದ, ಎಲ್ಲೋ ಓದಿದ, ಎಲ್ಲೋ ಕೇಳಿದ ಈ ಕಥೆಗಳನ್ನು ಒಂದೆಡೆ ಗಮನಿಸಿದಾಗ, ಅರೆ! ಇವೆಲ್ಲಾ ಮಹಾಭಾರತದಲ್ಲಿವೆಯೇ ಎಂದು ಅಚ್ಚರಿಯಾಗುತ್ತದೆ. ಮೂಲ ಕಥೆಯೊಂದಿಗೆ ಈ ಉಪಕಥೆಗಳೂ ಹಾಸು ಹೊಕ್ಕಾಗಿವೆ. ಒಂದು ವಿಷಯ / ಘಟನೆಯನ್ನು ಇನ್ನೊಬ್ಬರಿಗೆ ಹೇಳುವಾಗ ಒಂದು ಉಪಕಥೆಯನ್ನು ಬಳಸಿಕೊಳ್ಳುವುದು ಇಲ್ಲಿಯ ಸ್ವಾರಸ್ಯ. ಹಾಗಾಗಿ ಮಹಾಭಾರತ, ನೂರಾರು ಉಪಕಥೆಗಳ ಸಮುದ್ರವೇ ಆಗಿದೆ. ಮೂಲ ಕಥೆಯೊಂದಿಗೆ ಓದಿದಾಗ ಅಲ್ಲಿಯ ಭಾಗವಾಗಿವೆ ಕಾಣುವ ಕಥೆಗಳು, ಸ್ವತಂತ್ರ ಕಥೆಗಳಾಗಿಯೂ ಪ್ರಸಿದ್ಧವಾಗಿವೆ. ಕಿರಾತಾರ್ಜುನೀಯ, ನಳದಮಯಂತಿ, ಶಾಕುಂತಲ ಮುಂತಾದ ಕಥೆಗಳಂತೂ ಸ್ವತಂತ್ರವಾಗಿ ಬೆಳೆದು ಸ್ವರೂಪತಾಳಿವೆ. ಪ್ರತ್ಯೇಕ ಗ್ರಂಥಗಳ ಇಡೀ ಮಹಾಭಾರತವೇ ಒಂದು ನೀತಿಕಥೆ. ಇಲ್ಲಿಯ ಉಪಕಥೆಗಳೂ ಅದಕ್ಕೆ ಹೊರತಲ್ಲ. ರ೦ಜನೆ, ನೀತಿ, ಹಾಸ್ಯ, ಶೃಂಗಾರ ಮುಂತಾದವುಗಳನ್ನೊಳಗೊಂಡ ಈ ಕಥೆಗಳು ಮೂಲ ಕಥೆಯಂತೆಯೇ ರಂಜಿಸುತ್ತವೆ. ಈ ಕಥೆಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು.
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 894.814 GUN (Browse shelf(Opens below)) Available G24432
Total holds: 0

ಅಂಕಿತ ಪುಸ್ತಕದ ೪೮೧ ನೆಯ ಪ್ರಕಟಣೆ.

* ಸರಮಾ ಎಂಬ ದೇವಲೋಕದ ನಾಯಿಯು ಜನಮೇಜಯನಿಗೆ ಕೊಟ್ಟ ಶಾಪ --
* ಆಯೋದ ದೌಮ್ಯರಿಂದ ಶಿಷ್ಯರ ಪರೀಕ್ಷೆ --
* ಕದ್ರು ಮತ್ತು ವಿನತೆಯರ ಕಥೆ --
* ಶಕುಂತಲೆಯ ಕಥೆ --
* ಕಚ - ದೇವಯಾನಿಯ ಕಥೆ --
* ಯಯಾತಿ - ದೇವಯಾನಿ - ಶರ್ಮಿಷ್ಠೆಯರ ಕಥೆ --
* ಅಣಿಮಾಂಡವ್ಯ ಮಹರ್ಷಿ ಕಥೆ --
* ವ್ಯಷಿತಾಶ್ವನ ವೃತ್ತಾಂತ --
* ಉದ್ದಾಲಕ - ಶ್ವೇತಕೇತುವಿನ ಕಥೆ --
* ಹಿಡಿಂಬೆಯ ಕಥೆ --
* ಬಕಾಸುರನ ಕಥೆ --
* ಸುಂದೋಪಸುಂದರ ಕಥೆ --
* ಇಂದ್ರಪ್ರಸ್ಥದಲ್ಲಿ ಸಭಾಭವನ ನಿರ್ಮಿಸಿದ ಮಯನ ಕಥೆ --
* ಜರಾಸಂಧನ ಕಥೆ --
* ಕಿಮಾರ (ಕಿಮ್ಮಿಾರ) ರಾಕ್ಷಸನ ಕಥೆ --
* ನಳೋಪಾಖ್ಯಾನ --.

ಮಹಾಭಾರತ ಓದಿಲ್ಲದವರಿಗೂ ಅಲ್ಲಿನ ಕಥೆಗಳು ಅಪರಿಚಿತವೇನಲ್ಲ. ಯಾರೋ ಹೇಳಿದ, ಎಲ್ಲೋ ಓದಿದ, ಎಲ್ಲೋ ಕೇಳಿದ ಈ ಕಥೆಗಳನ್ನು ಒಂದೆಡೆ ಗಮನಿಸಿದಾಗ, ಅರೆ! ಇವೆಲ್ಲಾ ಮಹಾಭಾರತದಲ್ಲಿವೆಯೇ ಎಂದು ಅಚ್ಚರಿಯಾಗುತ್ತದೆ. ಮೂಲ ಕಥೆಯೊಂದಿಗೆ ಈ ಉಪಕಥೆಗಳೂ ಹಾಸು ಹೊಕ್ಕಾಗಿವೆ. ಒಂದು ವಿಷಯ / ಘಟನೆಯನ್ನು ಇನ್ನೊಬ್ಬರಿಗೆ ಹೇಳುವಾಗ ಒಂದು ಉಪಕಥೆಯನ್ನು ಬಳಸಿಕೊಳ್ಳುವುದು ಇಲ್ಲಿಯ ಸ್ವಾರಸ್ಯ. ಹಾಗಾಗಿ ಮಹಾಭಾರತ, ನೂರಾರು ಉಪಕಥೆಗಳ ಸಮುದ್ರವೇ ಆಗಿದೆ.
ಮೂಲ ಕಥೆಯೊಂದಿಗೆ ಓದಿದಾಗ ಅಲ್ಲಿಯ ಭಾಗವಾಗಿವೆ ಕಾಣುವ ಕಥೆಗಳು, ಸ್ವತಂತ್ರ ಕಥೆಗಳಾಗಿಯೂ ಪ್ರಸಿದ್ಧವಾಗಿವೆ. ಕಿರಾತಾರ್ಜುನೀಯ, ನಳದಮಯಂತಿ, ಶಾಕುಂತಲ ಮುಂತಾದ ಕಥೆಗಳಂತೂ ಸ್ವತಂತ್ರವಾಗಿ ಬೆಳೆದು ಸ್ವರೂಪತಾಳಿವೆ. ಪ್ರತ್ಯೇಕ ಗ್ರಂಥಗಳ
ಇಡೀ ಮಹಾಭಾರತವೇ ಒಂದು ನೀತಿಕಥೆ. ಇಲ್ಲಿಯ ಉಪಕಥೆಗಳೂ ಅದಕ್ಕೆ ಹೊರತಲ್ಲ. ರ೦ಜನೆ, ನೀತಿ, ಹಾಸ್ಯ, ಶೃಂಗಾರ ಮುಂತಾದವುಗಳನ್ನೊಳಗೊಂಡ ಈ ಕಥೆಗಳು ಮೂಲ ಕಥೆಯಂತೆಯೇ ರಂಜಿಸುತ್ತವೆ. ಈ ಕಥೆಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು.

There are no comments on this title.

to post a comment.

Total Visits to Site (September 2024 onwards):best free website hit counter