ಸಂಕೀರ್ಣ ವಚನಸಂಪುಟ : ಐದು (Sankeerna vachanasamputa : aidu) / edited by ವೀರಣ್ಣ ರಾಜೂರ (Veeranna Rajur).
Material type: TextLanguage: Kannada Series: ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ; vol.10.Publication details: Bangalore : Department of Kannada and Culture, 1993.Edition: 1st edDescription: xl, 733 p. ; 22 cmSubject(s): DDC classification:- IP 821.2 RAJ
Item type | Current library | Shelving location | Call number | Status | Date due | Barcode | Item holds | |
---|---|---|---|---|---|---|---|---|
Kannada Books | Gulbanoo Premji Library, Azim Premji University, Bengaluru | 4th Floor | IP 821.2 RAJ (Browse shelf(Opens below)) | Available | G14573 |
೧. ಕರಸ್ಥಲ ಮಲ್ಲಿಕಾರ್ಜುನದೇವರ ವಚನ--೨. ಕಾಡಸಿದ್ಧೇಶ್ವರನ ವೀರಶೈವ ಷಟ್ಸ್ಥಲ--೩. ಕುಷ್ಟಗಿ ಕರಿಬಸವೇಶ್ವರನ ಚಿತ್ತಸದ್ಧತಿಯ ವಚನ--೪. ಗಣದಾಸಿ ವೀರಣ್ಣನ ವಚನ--೫. ಗುರುಸಿದ್ಧದೇವರ ವಚನ--೬. ಗುಹೇಶ್ವರಯ್ಯನ ವಚನ--೭. ಗೋಣಿ ಮಾರಯ್ಯನ ವಚನ--೮. ಚೆನ್ನಯ್ಯನ ಕಂಡಿತದ ವಚನ--೯. ಜಕ್ಕಣಯ್ಯನ ನಿರಾಳಮಂತ್ರಗೋಪ್ಯ
'ಸಮಗ್ರ ವಚನಸಾಹಿತ್ಯದ ಪ್ರಕಟನ ಯೋಜನೆ' ಕರ್ನಾಟಕ ಸರ್ಕಾರದ ಈ ವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ ದಾಖಲೆಯಾಗಿದೆ. ಇದು ಒಂದು ಸಾಹಿತ್ಯಕೃತಿಯ ಪ್ರಕಟನೆಯಲ್ಲ; ಒಂದು ಸಾಹಿತ್ಯ ಪ್ರಕಾರದ ಪ್ರಕಟನೆ.
ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ 'ವಚನ ವಾಹ್ಮಯ' ಏಕಕಾಲಕ್ಕೆ ಆತ್ಮ ಕಲ್ಯಾಣವನ್ನೂ ಸಮಾಜಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ ಗಳಿಸಿದೆ. ಈ ಮೌಲಿಕ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನತೆಗೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಇವತ್ತಿನ ಮಿತಿಗೆ ಸಿಗುವ ಬಸವಯುಗ ಮತ್ತು ಬಸವೋತ್ತರ ಯುಗಗಳ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಪ್ರಕಟಿಸಿದ ಪ್ರಯತ್ನವಿದು. ಈ ಮೂಲಕ ಬಸವಯುಗದ ಹಲವು ಹೊಸ ವಚನಗಳು ಬೆಳಕಿಗೆ ಬರುವುದರೊಂದಿಗೆ ಬಸವೋತ್ತರ ಯುಗದ ಸಮಗ್ರ ವಚನ ಸಂಪತ್ತು ಪ್ರಥಮಸಲ ಹೊರಬರುತ್ತಿರುವುದು ಈ ಯೋಜನೆಯ ವಿಶೇಷ ಸಾಧನೆಯಾಗಿದೆ.
೮೦೦ ವರ್ಷಗಳುದ್ದಕ್ಕೂ ಬೆಳೆದುಬಂದ ಈ ಸಾಹಿತ್ಯದ ವ್ಯಾಪ್ತಿಯನ್ನು ಪ್ರಥಮಬಾರಿ ಗುರುತಿಸಿಕೊಡುತ್ತಿರುವ ಈ ಸಾಹಸದ ಫಲವಾಗಿ, ೨೦ ಸಾವಿರ ವಚನಗಳು ಸುಮಾರು ೧೦ ಸಾವಿರ ಪುಟ ವ್ಯಾಪ್ತಿಯ ೧೫ ಸಂಪುಟಗಳಲ್ಲಿ (ವಚನ ಪರಿಭಾಷಾಕೋಶ ಸೇರಿ) `ಬೆಳಕು ಕಾಣುತ್ತಿವೆ.
There are no comments on this title.