Local cover image
Local cover image

ಶತಮಾನದ ಕವಿತೆ ಜೋಗಿ ಅಂಬಿಕಾತನಯ ದತ್ತ (Shatamanada kavite ambikatanayadatta) / edited by K.C.Shivareddy.

Contributor(s): Material type: TextTextSeries: ಭಾಷಾಂತರ ವಿಭಾಗದ ಮಾಲೆ ; Vol. 3.Publication details: Hampi : Kannada Vishshwavidhyalaya, 1999.Edition: 1st edDescription: xx, 128 p. ; 21 cmISBN:
  • (pbk.)
Subject(s): DDC classification:
  • 820.09 SHI
Contents:
ಅನುಭಾವದ ಒಂದು ನಿಚ್ಚಣಿಕೆ -- ಐಂದ್ರಿಯಕ ಸಂವಾದ -- ಅನುಭಾವದ ಬಿತ್ತರ -- ಜೋಗಿ - ಒಂದು ಟಿಪ್ಪಣಿ -- ದಾಟಿಸುವ ಗುರು -- ಜೋಗಿ ಕವನದ ನಾದಧ್ವನಿ -- ಜೋಗಿ - ಆಧ್ಯಾತ್ಮಿಕ ಬಿಕ್ಕಟ್ಟು -- ಅನಂತತೆಯ ಆಹ್ವಾನ -- ಪ್ರತ್ಯಕ್ಷ ಕಂಡ ಕನಸು -- ಜೋಗಿ ಸಂದರ್ಭ ಸೂಚಿ -- ಜೋಗಿ (ಕವನ) --
Summary: ಕನ್ನಡ ವಿಶ್ವವಿದ್ಯಾಲಯದ ಗುರಿ 'ಕನ್ನಡ ಸಂಸ್ಕೃತಿಯ ಶೋಧ, ವಿಮರ್ಶೆ ಮತ್ತು ಪ್ರಸಾರ, ಅಂತಿಮ ಗುರಿ ಸುತ್ತಲಿನ ಸಂಸ್ಕೃತಿಗಳ ವಿವೇಕಪೂರ್ಣ ವಿನಿಯೋಗ ಆದಿಕವಿ ಪಂಪ, ಸಾಹಿತ್ಯಕ್ಕೆ ಅನ್ವಯಿಸಿ ಹೇಳಿರುವ 'ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಪ್ಪುದು' ಎಂಬ ಮಾತು ಪರಾಯವಾಗಿ ಇದನ್ನೇ ಧ್ವನಿಸುತ್ತದೆ. ಅನ್ಯ ಸಂಸ್ಕೃತಿಗಳ ಸಹಯೋಗದಲ್ಲಿಯೂ 'ಕನ್ನಡವು ಕನ್ನಡವ ಕನ್ನಡಿಸುತಿರಬೇಕು ಎಂಬಂತೆ ನಾವು ಕನ್ನಡವನ್ನು ಸ್ಥಾನಿಕದಲ್ಲಿ ಬದುಕಿಸಬೇಕಾಗಿದೆ, ಜಾಗತಿಕದಲ್ಲಿ ಬೆಳೆಸಬೇಕಾಗಿದೆ. ಹಾಗೆ ಮಾಡಿದಾಗ ಮಾತ್ರ ಕನ್ನಡತ್ವವನ್ನು ನಾಶಮಾಡಿಕೊಂಡು ಜಾಗತಿಕವಾಗುವುದು ತಪ್ಪಿ, ಕನ್ನಡವೂ ಜಾಗತಿಕವಾಗುತ್ತದೆ. ಜಾಗತಿಕ ವಾಗುವುದೆಂದರೆ ಸ್ಥಾನಿಕದ ನಿರಾಕರಣೆಯಲ್ಲವೆಂಬ ಸತ್ಯ ಸ್ಥಾಪನೆಗೊಳ್ಳುತ್ತದೆ. ವಾಚನ, ಶ್ರವಣ-ಈ ಎರಡೂ ಪಾತಳಿಗಳಲ್ಲಿ ನಿರಾಳ ಅನುಭೂತಿ ನೀಡುವ ಅಂಬಿಕಾತನಯದತ್ತರ 'ಜೋಗಿ ', 'ಶತಮಾನದ ಕವಿತೆ'ಯೆನಿಸಿದೆ. ಇದರೊಂದಿಗೆ ವಿಮರ್ಶಕರು ಉದ್ದಕ್ಕೂ ನಡೆಸುತ್ತ ಬಂದ ಸಂವಾದಗಳನ್ನು ಪುಸ್ತಕರೂಪದಲ್ಲಿ ಸಂಗ್ರಹಿಸಿದ ಶ್ರೀ ಕೆ.ಸಿ. ಶಿವಾರೆಡ್ಡಿ ಅವರ
Item type:
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Shelving location Call number Status Date due Barcode Item holds
Kannada Books Kannada Books Gulbanoo Premji Library, Azim Premji University, Bengaluru 4th Floor IP 820.09 SHI (Browse shelf(Opens below)) Available G14494
Total holds: 0

ಅನುಭಾವದ ಒಂದು ನಿಚ್ಚಣಿಕೆ --
ಐಂದ್ರಿಯಕ ಸಂವಾದ --
ಅನುಭಾವದ ಬಿತ್ತರ --
ಜೋಗಿ - ಒಂದು ಟಿಪ್ಪಣಿ --
ದಾಟಿಸುವ ಗುರು --
ಜೋಗಿ ಕವನದ ನಾದಧ್ವನಿ --
ಜೋಗಿ - ಆಧ್ಯಾತ್ಮಿಕ ಬಿಕ್ಕಟ್ಟು --
ಅನಂತತೆಯ ಆಹ್ವಾನ --
ಪ್ರತ್ಯಕ್ಷ ಕಂಡ ಕನಸು --
ಜೋಗಿ ಸಂದರ್ಭ ಸೂಚಿ --
ಜೋಗಿ (ಕವನ) --

ಕನ್ನಡ ವಿಶ್ವವಿದ್ಯಾಲಯದ ಗುರಿ 'ಕನ್ನಡ ಸಂಸ್ಕೃತಿಯ ಶೋಧ, ವಿಮರ್ಶೆ ಮತ್ತು ಪ್ರಸಾರ, ಅಂತಿಮ ಗುರಿ ಸುತ್ತಲಿನ ಸಂಸ್ಕೃತಿಗಳ ವಿವೇಕಪೂರ್ಣ ವಿನಿಯೋಗ ಆದಿಕವಿ ಪಂಪ, ಸಾಹಿತ್ಯಕ್ಕೆ ಅನ್ವಯಿಸಿ ಹೇಳಿರುವ 'ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಪ್ಪುದು' ಎಂಬ ಮಾತು ಪರಾಯವಾಗಿ ಇದನ್ನೇ ಧ್ವನಿಸುತ್ತದೆ.
ಅನ್ಯ ಸಂಸ್ಕೃತಿಗಳ ಸಹಯೋಗದಲ್ಲಿಯೂ 'ಕನ್ನಡವು ಕನ್ನಡವ ಕನ್ನಡಿಸುತಿರಬೇಕು ಎಂಬಂತೆ ನಾವು ಕನ್ನಡವನ್ನು ಸ್ಥಾನಿಕದಲ್ಲಿ ಬದುಕಿಸಬೇಕಾಗಿದೆ, ಜಾಗತಿಕದಲ್ಲಿ ಬೆಳೆಸಬೇಕಾಗಿದೆ. ಹಾಗೆ ಮಾಡಿದಾಗ ಮಾತ್ರ ಕನ್ನಡತ್ವವನ್ನು ನಾಶಮಾಡಿಕೊಂಡು ಜಾಗತಿಕವಾಗುವುದು ತಪ್ಪಿ, ಕನ್ನಡವೂ ಜಾಗತಿಕವಾಗುತ್ತದೆ. ಜಾಗತಿಕ ವಾಗುವುದೆಂದರೆ ಸ್ಥಾನಿಕದ ನಿರಾಕರಣೆಯಲ್ಲವೆಂಬ ಸತ್ಯ ಸ್ಥಾಪನೆಗೊಳ್ಳುತ್ತದೆ.
ವಾಚನ, ಶ್ರವಣ-ಈ ಎರಡೂ ಪಾತಳಿಗಳಲ್ಲಿ ನಿರಾಳ ಅನುಭೂತಿ ನೀಡುವ ಅಂಬಿಕಾತನಯದತ್ತರ 'ಜೋಗಿ ', 'ಶತಮಾನದ ಕವಿತೆ'ಯೆನಿಸಿದೆ. ಇದರೊಂದಿಗೆ ವಿಮರ್ಶಕರು ಉದ್ದಕ್ಕೂ ನಡೆಸುತ್ತ ಬಂದ ಸಂವಾದಗಳನ್ನು ಪುಸ್ತಕರೂಪದಲ್ಲಿ ಸಂಗ್ರಹಿಸಿದ ಶ್ರೀ ಕೆ.ಸಿ. ಶಿವಾರೆಡ್ಡಿ ಅವರ

There are no comments on this title.

to post a comment.

Click on an image to view it in the image viewer

Local cover image

Total Visits to Site (September 2024 onwards):best free website hit counter