ತೇಜಸ್ವಿ, ಕೆ. ಪಿ. ಪೂರ್ಣಚಂದ್ರ (Tejaswi, K. P. Poornachandra)
ಅಲೆಮಾರಿ ಅಂಡಮಾನ್ ಹಾಗೂ ಮಹಾನದಿ ನೈಲ್ (Alemari Andaman haagu mahanadi Nile) /
ಕೆ. ಪಿ. ಪೂರ್ಣಚಂದ್ರ ತೇಜಸ್ವಿ (K. P. Poornachandra Tejaswi).
- 2nd ed.
- Mysore : Pusthaka Prakashana, 1991c.
- 202 p. ; 19 cm.
It includes bibliographic information.
ರನ್ ವೆ -- ಅಂಡಮಾನಿನ ಕನಸುಗಳು -- ಮೂಡಿಗೆರೆಯಿಂದ ಮದ್ರಾಸಿಗೆ -- ನಾನ್ ಕೌರಿ -- ಟೊರ್ನಾಡೊ ಮತ್ತು ಕರಿಮೀನು -- ವಂಡೂರಿನ ಹವಳದ ದಂಡೆಗಳು --.
ಜಗದ್ವಿಖ್ಯಾತ ಪ್ರವಾಸಿ ಸ್ಥಳಗಳಲ್ಲಿ ಕಿಂಚಿತ್ತೂ ಇಷ್ಟವಿಲ್ಲದ, ಒಂದು ರೀತಿ ಯಲ್ಲಿ ಪ್ರವಾಸಿಗರೇ ಅಲ್ಲದ ತೇಜಸ್ವಿಯವರ ಈ ಪ್ರವಾಸಾನುಭವದ ನಿರೂಪಣೆಯೂ ಅವರ ಉಳಿದ ಬರಹಗಳಂತೆಯೇ ಅನನ್ಯ. ಅದಮ್ಯ ಕುತೂಹಲ, ಅಪಾರ ವಿನೋದದ ತೇಜಸ್ವಿಯವರ ಮನಸ್ಸಿನಲ್ಲಿ ಅಂಡಮಾನ್ ದ್ವೀಪಸ್ತೋಮ, ಅಲ್ಲಿನ ಜನಜೀವನ ಸಸ್ಯ ಸಂಪತ್ತು ಮೂಡಿಸಿದ ಶ್ರೀಮಂತ ಅನಿಸಿಕೆಗಳ ವಿಶಿಷ್ಟ ದಾಖಲೆ ಈ ಅಲೆಮಾರಿಯ ಅಂಡಮಾನ್. ತೇಜಸ್ವಿಯವರ ಮನಸ್ಸು ತಮ್ಮೆದುರು ಗುರುತಿಸಿದ್ದರ ಜೊತೆಗೆ ಒಳ ಗೊಳ್ಳುವ ಈ ಅಮೋಘ ಪ್ರಪಂಚದ ವಿವಿಧ ಮುಖಗಳನ್ನು, ಓದಿದ್ದು ಯೋಚಿಸಿದ್ದು ಅಂಡಮಾನ್ ಜೊತೆಗೇ ಹೆಣೆದುಕೊಳ್ಳುವುದನ್ನು ಈ ಅಪೂರ್ವ ನಿರೂಪಣೆಯಲ್ಲಿ ಓದುಗರು ಗುರುತಿಸಬಹುದು.